ಜೀವನ ತತ್ವ
ಇದ್ದಾಗ
ಕಚ್ಚಾಡುವರು ಮೂಜಗ ಒಂದಾಗುವಂತೆ
ಸತ್ತಮೆಲಾರಿಲ್ಲ
ಹಾಕುವವರು ಒಂದು ಹಿಡಿ ಮಣ್ಣು
ಹೊತ್ತಯ್ಯಲಾರೆ
ನಿನ್ನಜೊತೆ ಸಿರಿಸಂಪತ್ತನ್ನು
ಕ್ಷಣಿಕ
ಜೀವನವೆಂದು ಅರಿತೂ ಹಂಚಿ ತಿನ್ನಲಾರೆ
ಇದ್ದಾಗ
ಹಂಚಿತಿಂದರೆ ಸತ್ತಾಗ ಬರುವುದು
ನಿನಜೊತೆಗೊಂದು
ಒಳ್ಳೆಹೆಸರು
ಏನಿದ್ದರೇನು
ಯಾರಿದ್ದರೇನು
ಎಲ್ಲವನು
ತೊರೆದು ಎಲ್ಲರೂ ಲೀನವಾಗಲೆ ಬೇಕು
ಈ ಪಂಚ ಬೂಥದಲೊಂದು
ದಿನ
ಅದ್ಭುತವಾದ ಕವನ
ReplyDelete