ನನ್ನ ಕವನಗಳು
Saturday, 7 April 2012
ಮಂದಿ
ನಂಬಿ ಕೆಡಬ್ಯಾಡ ಈ ಮಂದೀಯನ್ನ
ನಂಬೀ ಹೋದರೆ ನಿನ್ನ
ಕೈಬಿಟ್ಟು ಹೋದಾರ ನಡುನೀರಿನ್ಯಾಗ
ನಂಬಿಕೆಯಿದ್ದರ ನಂಬು ಆ ದ್ಯಾವರನ್ನ
ಬಿಡಂಗಿಲ್ಲ ನಿನ್ನ ಕೈಯನ್ನ
ಕರುಣೆ ಬಂದರೆ ಕಾಯ್ದು
ಮರಣ ಬಂದರೆ ಒಯ್ದು
ಕಡೆತನಕ ನೆರಳಂತೆ ಬಂದಾನ
ಆ ಶಿವಗ ಎರಡು ಕೈಯೆತ್ತಿ ನಮಿಸೋಣ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment