Saturday, 14 April 2012


ಜೀವನ ತತ್ವ

ಇದ್ದಾಗ ಕಚ್ಚಾಡುವರು ಮೂಜಗ ಒಂದಾಗುವಂತೆ
ಸತ್ತಮೆಲಾರಿಲ್ಲ ಹಾಕುವವರು ಒಂದು ಹಿಡಿ ಮಣ್ಣು
ಹೊತ್ತಯ್ಯಲಾರೆ ನಿನ್ನಜೊತೆ ಸಿರಿಸಂಪತ್ತನ್ನು
ಕ್ಷಣಿಕ ಜೀವನವೆಂದು ಅರಿತೂ ಹಂಚಿ ತಿನ್ನಲಾರೆ
ಇದ್ದಾಗ ಹಂಚಿತಿಂದರೆ ಸತ್ತಾಗ ಬರುವುದು
ನಿನಜೊತೆಗೊಂದು ಒಳ್ಳೆಹೆಸರು
ಏನಿದ್ದರೇನು ಯಾರಿದ್ದರೇನು
ಎಲ್ಲವನು ತೊರೆದು ಎಲ್ಲರೂ ಲೀನವಾಗಲೆ ಬೇಕು  
ಈ ಪಂಚ ಬೂಥದಲೊಂದು ದಿನ 

1 comment: